Tuesday 30 September 2014

ದಸರ  ನಾಡ ಹಬ್ಬದ ಪ್ರಯುಕ್ತ ಶಾಲೆಯಲ್ಲಿ 30-09-2014 ರಂದು ಶಾರದಾ ಪೂಜೆ ಸರಳ ರೀತಿಯಲ್ಲಿ ಆಚರಿಸಲಾಯಿತು. ಸಿಂಹವೇಷಧಾರಿಗಳು ಶಾಲೆಗೆ ಆಗಮಿಸಿ ಮಕ್ಕಳನ್ನು ರಂಜಿಸಿದರು.ನಾಲಕ್ಕು ಮಕ್ಕಳು ಭಯದಿಂದ ತರಗತಿಯೊಳಗೆ ಅಳುತಿದ್ದರು  














1 comment:

  1. ಮುಂದಿನಬಾರಿ ಸಾಂಸ್ಕೃತಿಕ ಸ್ಪರ್ಧೆ, ಕಾರ್ಯಕ್ರಮಗಳ ಮೂಲಕ ಇನ್ನಷ್ಟು ಉತ್ಸಾಹದಿಂದ ಆಚರಿಸಿರಿ ಎಂದು ವಿನಂತಿ. ಕನ್ನಡ ಭಾಷೆ, ಸಂಸ್ಕೃತಿಯ ಉಳಿವು ಕನ್ನಡ ಶಿಕ್ಷಕರ ಕೈಯ್ಯಲ್ಲಿದೆ

    ReplyDelete