ಇಂದಿರಾಗಾಂಧಿಯವರ ಚರಮ ದಿನವಾದ 31/01/2016 ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.
Tuesday 18 October 2016
ತಾರೀಕು 17/10/2016 ರಂದು ಕಾಯರ್ ಕಟ್ಟೆ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ Social science ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಿದೂರು ಶಾಲೆಯ 4 ನೇ ತರಗತಿಯ ಅರ್ಪಿತಾ ಒ.ಎಸ್ ಮತ್ತು ಚೇತನ್ ಕುಮಾರ್.ಕೆ ಮೂರನೇ ಸ್ಥಾನ ಗಳಿಸಿದ್ದಾರೆ
ತಾರೀಕು 27/09/2016 ರಂದು ಕಿದೂರು ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಿಸರ ಸಂರಕ್ಷಣೆ ಹಾಗು ಶುಚಿತ್ವದ ಕುರಿತು ಮಾಹಿತಿ ಶಿಬಿರ ನಡೆಯಿತು
ದಸರಾ ನಾಡಹಬ್ಬ
ಕಿದೂರು ಶಾಲೆಯಲ್ಲಿ ಶಾರದಾ ಪೂಜೆ ಜರಗಿತು
Friday 9 September 2016
ಓಣಂ ಹಬ್ಬ ಆಚರಣೆ 2016
ಹಬ್ಬದ ಪ್ರಯುಕ್ತ ಹೂವಿನ ರಂಗೋಲಿ,ಸ್ಪರ್ಧೆಗಳು ,ಓಣಂ ಸದ್ಯ,ಬಹುಮಾನ ವಿತರಣೆ ನಡೆಯಿತು
ವಿಶ್ವ ಪರಿಸರ ದಿನಾಚರಣೆ 2016
Thursday 8 September 2016
ಯುನಿಫಾರ್ಮ್ ವಿತರಣೆ 2016
Uniform distributed by Sri.Sukesh Bhandary(Ward Member)