Thursday 30 October 2014

ಅಭಿನಂದನೆಗಳು


ಕಿದೂರು ಶಾಲೆಯ ಸಂಚಿಕೆ ಕಲಾಮಂಗಳ ಉಪಜಿಲ್ಲ ಮಟ್ಟದ ಸಾಹಿತ್ಯೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿರುತ್ತದೆ.

ಅಭಿನಂದನೆಗಳು 

                                                     
                                                                     

ಅಕ್ಟೋಬರ್ 27 ರಂದು ಸರಕಾರಿ ಹಿರಿಯ ಮಾಧ್ಯಮಿಕ ಶಾಲೆ ಮಂಗಲ್ಪಾಡಿಯಲ್ಲಿ ನಡೆದ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯಲ್ಲಿ ಅಧ್ಯಾಪಕರ ಕಥಾ ರಚನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ ಶ್ರೀ. ರಾಮು.ಯು ಜಿ.ಎಲ್.ಪಿ.ಎಸ್ ಕಿದೂರ್