S. Visitors

ತಾರೀಕು 14-1-2015 ರಂದು BPO Incharge Sri Vijiaya Kumar.P ಯವರು ಕಿದೂರು ಶಾಲೆಯ ನೂತನ ಕಟ್ಟಡದ ಕಾಮಗಾರಿ ಹಾಗೂ ತರಗತಿ ಚಟುವಟಿಕೆ ವೀಕ್ಷಿಸಿದಾಗ.
--------------------------------------------------------------------------------------------------------------------------
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಯುತ ನಂದಿಕೇಶನ್ ಶಾಲೆಗೆ ಭೇಟಿ ನೀಡಿದಾಗ . 
 ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ.

ನಮ್ಮದು ಒಂದೇ ಗುರಿ.ಅದು ವಿದ್ಯೆ ಕಲಿಯುವುದು.ಚೆನ್ನಾಗಿ ಓದಿ ಚೆನ್ನಾಗಿ ಕಲಿತು ಉತ್ತಮ ವಿದ್ಯಾರ್ಥಿಗಳಾಗಿ  ಬದುಕಬೇಕು. 

SRG ಸಭೆಯಲ್ಲಿ ಅಧ್ಯಾಪಕರೊಂದಿಗೆ ಸಂವಾದ. 

 P.T.A ಅಧ್ಯಕ್ಷೆ ಮೌನೇಶ್ವರಿಯವರೊಂದಿಗೆ ಶಾಲಾ ಚಟುವಟಿಕೆಗಳ ಬಗ್ಗೆ ಚರ್ಚೆ.

ಎಲ್ಲ ಸೌಕರ್ಯವಿದ್ದರೂ ಮಕ್ಕಳ ಸಂಖ್ಯೆ ಕಡಿಮೆಯಿದೆ.ಮುಂದೇನು ಮಾಡೋಣ ? 
SRG ಸಭೆಯಲ್ಲಿ ಸಮಾಲೋಚನೆಯೊಂದಿಗೆ.

No comments:

Post a Comment