ಇಂದಿರಾಗಾಂಧಿಯವರ ಚರಮ ದಿನವಾದ 31/01/2016 ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.
Tuesday 18 October 2016
ತಾರೀಕು 17/10/2016 ರಂದು ಕಾಯರ್ ಕಟ್ಟೆ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ Social science ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಿದೂರು ಶಾಲೆಯ 4 ನೇ ತರಗತಿಯ ಅರ್ಪಿತಾ ಒ.ಎಸ್ ಮತ್ತು ಚೇತನ್ ಕುಮಾರ್.ಕೆ ಮೂರನೇ ಸ್ಥಾನ ಗಳಿಸಿದ್ದಾರೆ
ತಾರೀಕು 27/09/2016 ರಂದು ಕಿದೂರು ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಿಸರ ಸಂರಕ್ಷಣೆ ಹಾಗು ಶುಚಿತ್ವದ ಕುರಿತು ಮಾಹಿತಿ ಶಿಬಿರ ನಡೆಯಿತು