ದಸರ ನಾಡ ಹಬ್ಬದ ಪ್ರಯುಕ್ತ ಶಾಲೆಯಲ್ಲಿ 30-09-2014 ರಂದು ಶಾರದಾ ಪೂಜೆ ಸರಳ ರೀತಿಯಲ್ಲಿ ಆಚರಿಸಲಾಯಿತು. ಸಿಂಹವೇಷಧಾರಿಗಳು ಶಾಲೆಗೆ ಆಗಮಿಸಿ ಮಕ್ಕಳನ್ನು ರಂಜಿಸಿದರು.ನಾಲಕ್ಕು ಮಕ್ಕಳು ಭಯದಿಂದ ತರಗತಿಯೊಳಗೆ ಅಳುತಿದ್ದರು
ಸಾಕ್ಷರ ಶಿಬಿರ 2014
ತಾರೀಕು 27-9-2014 ರಂದು ಶಾಲೆಯಲ್ಲಿ ಒಂದು ದಿನದ ಸಾಕ್ಷರ ಶಿಬಿರ ನಡೆಯಿತು
ಸಾಕ್ಷರ ಶಿಬಿರವನ್ನು ಅಧ್ಯಾಪಕರಾದ Ramu.U ಮತ್ತು Mahammad Rafique ನಡೆಸಿಕೊಟ್ಟರು
Jayashree.B ಸಹಕರಿಸಿದರು
2014 September 3
Onam Special free Rice distribution by PTA President
ಸೆಪ್ಟೆಂಬರ್ 5 2014 ಸಾವಿರಕ್ಕೂ ಹೆಚ್ಚು ಮಕ್ಕಳೊಂದಿಗೆ ನೇರವಾಗಿ ಹಾಗು ದೇಶದ ವಿವಿಧೆಡೆ ಕೋಟ್ಯಂತರ ಮಕ್ಕಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನಡೆಸಿದ ಸಂವಾದವನ್ನು ಮಕ್ಕಳು ಅಧ್ಯಾಪಕರೊಂದಿಗೆ ದೂರದರ್ಶನದಲ್ಲಿ ವೀಕ್ಷಿಸಿದರು.
ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ಪ್ರಧಾನಮಂತ್ರಿ ಚರಿತ್ರೆಯ ಪುಟಗಳಲ್ಲಿ ದಾಖಲಿಸಿದರು
ಕಿದೂರು ಶಾಲೆಯಲ್ಲಿ ಸೆಪ್ಟೆಂಬರ್ 5ನೇ ತಾರೀಕಿಗೆ ಶಿಕ್ಷಕ ದಿನಾಚರಣೆ ಮತ್ತು ಓಣಂ ಹಬ್ಬವನ್ನು ಮಕ್ಕಳು ,ಹೆತ್ತವರು ಮತ್ತು ಊರವರು ಒಂದುಗೂಡಿ ಸಂಭ್ರಮದಿಂದ ಆಚರಿಸಲಾಯಿತು.